ಈ ಕ್ಷಣ :

ಇಲಿ ಮತ್ತು ಪಂಡಿತ

Published 16 ಮಾರ್ಚ್ 2023, 14:25 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ART LITERATURE:

ಒಂದು ಹಳ್ಳಿಯ ಹೊರವಲಯದ ದೇವಸ್ಥಾನವೊಂದರಲ್ಲಿ ಒಬ್ಬ ಪಂಡಿತ ವಾಸವಾಗಿದ್ದ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಪೂಜೆಗಳನ್ನು ಮಾಡಿಸುತ್ತಿದ್ದ. ಸಾಯಂಕಾಲದ ಊಟ ಮಾಡಿ ಮುಗಿಸಿದ ಮೇಲೆ ಉಳಿದ ಆಹಾರವನ್ನು ಒಂದು ಪಾತ್ರೆಯಲ್ಲಿಟ್ಟು ಅದನ್ನು ದೇವಾಲಯದ ಸೂರಿಗೆ ನೇತು ಹಾಕುತ್ತಿದ್ದ. ಅದೇ ದೇವಾಲಯದಲ್ಲಿ ಒಂದು ದಪ್ಪ ಇಲಿ ಇತ್ತು. ಅದೆಷ್ಟು ದಪ್ಪಗಿತ್ತು ಎಂದರೆ ಬೆಕ್ಕುಗಳನ್ನ ಕಂಡರೂ ಅದು ಹೆದರುತ್ತಿರಲಿಲ್ಲ. ಪ್ರತಿ ದಿನ ರಾತ್ರಿ ಅದು ತನ್ನ ಬಿಲದಿಂದ ಹೊರಬಂದು ದೇವಾಲಯದ ಸೂರಿಗೆ ತಗುಲಿ ಹಾಕಿದ್ದ ಪಾತ್ರೆಯ ಮೇಲೆ ಹಾರುತ್ತಿತ್ತು. ಅಲ್ಲಿದ್ದದ್ದನ್ನು ತಿಂದು ಬಿಡುತ್ತಿತ್ತು. ಮರುದಿನ ಬೆಳಿಗ್ಗೆ ಪಂಡಿತ ಆ ಪಾತ್ರೆಯನ್ನು ನೋಡಿದಾಗ ಅದು ಖಾಲಿಯಾಗಿರುತ್ತಿತ್ತು. ಇದು ದಿನವೂ ನಡೆಯಲಾರಂಭಿಸಿತು. ಪಂಡಿತನಿಗೆ ಬೇಸರ ಉಂಟಾಯಿತು. ದೇವಾಲಯದಿಂದ ದಪ್ಪ ಇಲಿಯನ್ನು ಓಡಿಸುವುದು ಹೇಗೆಂದು ಗೊತ್ತಾಗಲಿಲ್ಲ. ಒಂದು ದಿನ ಇನ್ನೊಂದು ಗ್ರಾಮದ ಸನ್ಯಾಸಿಯೊಬ್ಬ ಪಂಡಿತನೊಂದಿಗೆ ಕೆಲವು ದಿನ ಇರಲು ಬಂದ. ಅತಿಥಿಗೆ ಆಹಾರ ಕೊಡಲು ಪಂಡಿತನ ಹತ್ತಿರ ಏನೂ ಉಳಿದಿರಲಿಲ್ಲ. ಏನೂ ಯೋಚಿಸಬೇಡಿ. ಈ ಇಲಿ ಎಲ್ಲಿ ವಾಸಿಸುತ್ತದೆ ಎಂದು ಅದರ ಬಿಲವನ್ನು ಮೊದಲು ಹುಡುಕಿ ಅದನ್ನು ನಾಶ ಮಾಡಬೇಕು ಆ ಇಲಿ ಬಿಲದಲ್ಲಿ ಬೇಕಾದಷ್ಟು ಆಹಾರವನ್ನು ಸೇರಿಸಿಟ್ಟಿರಬೇಕು. ಆ ಸೇರಿಸಿರುವ ಆಹಾರದ ವಾಸನೆಯಿಂದಲೇ ಈ ಇಲಿಗೆ ಎಲ್ಲೆಂದರಲ್ಲಿ ಎಗರಿ ಪಾತ್ರೆಯನ್ನು ತಲುಪಲು ಆಗುತ್ತಿದೆ ಎಂದ ಸನ್ಯಾಸಿ. ಆ ಪಂಡಿತ ಮತ್ತು ಸನ್ಯಾಸಿ ಒಟ್ಟಿಗೆ ಸೇರಿ ಆ ಇಲಿಯ ಬಿಲವನ್ನು ಹುಡುಕಿದರು. ಅಲ್ಲೆಲ್ಲ ತೋಡಿ ಅಲ್ಲಿದ್ದ ಆಹಾರದ ಗುಪ್ಪೆಯನ್ನು ನಾಶ ಮಾಡಿದರು. ತನ್ನ ಬಿಲದಲ್ಲಿದ್ದ ಆಹಾರವನ್ನೆಲ್ಲ ನಾಶಪಡಿಸಿದ್ದು ನೋಡಿ ಇಲಿಗೆ ಆಶಾಭಂಗವಾಯಿತು. ಅದರ ವಾಸನೆ ಹೀರದೆ, ತಿನ್ನದೆ ಅದಕ್ಕೆ ಎತ್ತರಕ್ಕೆ ಹಾರಲು ಸಾಧ್ಯವಾಗಲಿಲ್ಲ. ಅದು ಹಸಿವಿನಿಂದ ಬಳಲಬೇಕಾಯಿತು. ಅದು ಬಡವಾಯಿತು. ಬಲಹೀನವಾಗಿ ಅಲ್ಲಿ ಇಲ್ಲಿ ಓಡಾಡುತ್ತಿದ್ದಾಗ ಆಹಾರಕ್ಕಾಗಿ ಅಲ್ಲೆಲ್ಲ ಠಳಾಯಿಸುತ್ತಿದ್ದ ಒಂದು ಬೆಕ್ಕು ಇಲಿಯ ಮೇಲೆ ಹಾರಿ ಅದನ್ನು ತಿಂದು ಮುಗಿಸಿತು.
ನೀತಿ: ಇರೋದು ಕೂಡಿಟ್ಟು ಪರರ ಪಾಲಿಗೆ ಆಸೆ ಪಡಬೇಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45