ಈ ಕ್ಷಣ :

ಧರ್ಮದ ಮೂರು ಪ್ರಮುಖ ಲಕ್ಷಣಗಳು

Published 16 ಮಾರ್ಚ್ 2023, 14:24 IST
Last Updated 29 ಏಪ್ರಿಲ್ 2023, 15:31 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ASTROLOGY:

ಭಾರತದ ಅತೀ ಪ್ರಾಚೀನ ಧರ್ಮವೆಂದರೆ ಅದು ಹಿಂದೂ ಧರ್ಮ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಕರೆಯುತ್ತಾರೆ. ಮೊದಲಿಗೆ ನಮ್ಮ ದೇಶವನ್ನು ಸಿಂಧೂ ದೇಶವೆಂದು ಕರೆಯುತ್ತಿದ್ದರಂತೆ, ಕಾಲಕ್ರಮೇಣ ಪರ್ಶಿಯನ್ನರು ಹಿಂದೂ ಎಂದು ಕರೆದರು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮವನ್ನು ವೈಧಿಕ ಧರ್ಮ , ಆರ್ಯ ಧರ್ಮವೆಂದೂ ಕೂಡ ಕರೆಯುತ್ತಿದ್ದರು.

ಅಂದಹಾಗೆ, ಧರ್ಮ ಎಂಬುದಕ್ಕೆ ನಮ್ಮಲ್ಲಿ ಬೇರೆಯೇ ಅರ್ಥ ಇದೆ, ಸನ್ಮಾರ್ಗದಲ್ಲಿ ನಡೆಯುವುದನ್ನ ನಾವು ಧರ್ಮ ಎನ್ನುತ್ತೇವೆ. ಧರ್ಮದ ಹಾದಿಯಲ್ಲಿ ನಡೆಯ ಬಯಸುವವರು ತಮ್ಮೊಳಗೆ ಧರ್ಮದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳಬೇಕಿರುತ್ತದೆ. ಮೊದಲನೆಯದು ತಾಳ್ಮೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ, ತಂತ್ರದ ಅಭ್ಯಾಸವನ್ನು ಆರಂಭಿಸಿದ ಯಾರಾದರೂ ತಕ್ಷಣ ಫಲಿತಾಂಶ ಬೇಕು ಎಂದರೆ ಅದು ಸರಿಯಲ್ಲ.

ಅದಕ್ಕೆ ತಾಳ್ಮೆ ಬೇಕು. ಹಾಗಾಗಿ ಧರ್ಮದ ಮೊದಲ ಲಕ್ಷಣವೇ ತಾಳ್ಮೆ. ಎರಡನೆಯ ಲಕ್ಷಣ ಕ್ಷಮೆ. ಪ್ರತಿಯೊಂದು ಕ್ರಿಯೆಗೆ ಸಮನಾದ ಹಾಗೂ ವಿರುದ್ಧದ ಪ್ರತಿಕ್ರಿಯೆ ಎಂಬುದು ಇದ್ದೇ ಇರುತ್ತವೆ. ಆದರೆ ಈ ಅಂಶಗಳು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾಗುತ್ತಿರುವ ಕಾರಣ ಆಗಾಗ ಮೂರು ಅಂಶಗಳು ಸಹಾ ಬದಲಾಗುತ್ತಿರುತ್ತವೆ. ಉದಾಹರಣೆಗೆ ಯಾರೋ ಒಬ್ಬರು ನಿಮ್ಮನ್ನು ಥಳಿಸುವ ಮೂಲಕ ತರಲೆ ಮಾಡಬಹುದು. ಈ ಕ್ರಿಯೆಗೆ ತಕ್ಷಣ ಪ್ರತಿಕ್ರಿಯೆ ಇರುತ್ತದೆ.

ಸೇಡು ತೀರಿಸಿಕೊಳ್ಳುವ ಸಮಯ ಬಂದಾಗ ನೀವು ನೀವಾಗಿಯೇ ಯಾವುದೇ ಪ್ರತಿಕ್ರಿಯೆ ತೋರುವುದಿಲ್ಲ. ಈ ಮೂಲಕ ನೀವು ಈ ಮುಂದುವರಿಕೆಯ ಸರಪಳಿಯನ್ನು ಮುರಿಯುತ್ತೀರಿ. ನಿಮ್ಮ ಸ್ವಪ್ರೇರಣೆಯಿಂದ ಕ್ರಿಯೆ ಮತ್ತು ಪ್ರತಿಕ್ರಿಯೆಯ ಸರಪಳಿ ನಿಲ್ಲುವುದನ್ನೇ ಕ್ಷಮೆ ಎನ್ನಲಾಗುತ್ತದೆ. ಧರ್ಮದ ಮೂರನೇ ಲಕ್ಷಣ ಕ್ರೋಧ ಅಥವಾ ಕೋಪ ಮಾಡಿಕೊಳ್ಳದಿರುವುದು.

ಕ್ರೋಧ ಅಥವಾ ಕೋಪದ ಕಾರಣ ನೀವು ತಪ್ಪು ಮಾರ್ಗ ಹಿಡಿಯಬಾರದು. ಕೋಪ ಎಂಬುದು ಸುಪ್ತ ಮನಸ್ಸಿನ ಪ್ರಭಾವದಲ್ಲಿ ಅಲ್ಲದೆ ನರಕೋಶಗಳು ಮತ್ತು ತಂತುಗಳ ಪ್ರಭಾವದಲ್ಲಿರುತ್ತದೆ. ಹಾಗಾಗಿ ಇದು ತೀರಾ ಆಪಾಯಕಾರಿ. ಸಮಾಜದಲ್ಲಿನ ಪಾಪಿಗಳ ಕುಕೃತ್ಯಗಳನ್ನು ತಡೆಯುವ ಸಲುವಾಗಿ ನೀವು ಕೋಪ ಪ್ರದರ್ಶಿಸಬಹುದು. ಇದನ್ನು ‘ಸಚೇತನಕಾರಿ ಕೋಪ’ ಎನ್ನಲಾಗುತ್ತದೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45