ಈ ಕ್ಷಣ :

ದುಡಿದ ಹಣ ಕೂಡಿಡಲು ಸಾಧ್ಯವಾಗುತ್ತಿಲ್ಲವೇ? ಮನೆಯಲ್ಲಿ ವಾಸ್ತುದೋಷವಿರಬಹುದು-ಇಲ್ಲಿದೆ ನೋಡಿ ಪರಿಹಾರ

Published 16 ಮಾರ್ಚ್ 2023, 14:11 IST
Last Updated 4 ಮೇ 2023, 18:27 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

BREAKING NEWS:

ನಮ್ಮ ಜೀವನದಲ್ಲಿ ವಾಸ್ತು ತುಂಬಾ ಮಹತ್ವ ನೀಡುತ್ತದೆ. ಹಿಂದಿನ ಕಾಲದಲ್ಲಿ ಬಹುತೇಕರು ಮನೆಗಳನ್ನು ವಾಸ್ತು ಪ್ರಕಾರವೇ ಕಟ್ಟಿಸುತ್ತಿದ್ದರು. ಆದರೆ ಇದೀಗ ಜಾಗವಿದ್ದರೆ ಸಾಕು, ಮನೆ ಕಟ್ಟಿಸಿದರಾಯಿತು ಅನ್ನೋ ಹಾಗೆ ಆಗಿದೆ. ಒಂದು ವೇಳೆ ಮನೆಯ ವಾಸ್ತು ಕೆಟ್ಟರೆ ನಮ್ಮ ಜೀವನದ ಮೇಲೆ ಅನೇಕ ಪರಿಣಾಮ ಬೀರುತ್ತದೆ. ವಾಸ್ತು ಸರಿಯಾಗಿಲ್ಲದಿದ್ದರೆ ಹಣ ಕಳೆದುಕೊಳ್ಳುವುದರ ಜೊತೆಗೆ ಮನಸ್ಸಿನ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಹೀಗಿರುವಾಗ ಪ್ರತಿಯೊಬ್ಬರು ವಾಸ್ತು ಬಗ್ಗೆ ತಿಳಿದಕೊಳ್ಳಲೇ ಬೇಕಾಗುತ್ತದೆ. ಇಲ್ಲಿದೆ ವಾಸ್ತು ಮೂಲಕ ಅಭ್ಯುದಯದ ಉಪಾಯಗಳು ಇಲ್ಲಿವೆ ನೋಡಿ.

  1. ತಿಜೋರಿ ಅಥವಾ ಧನದ ಪೆಟ್ಟಿಗೆಯಲ್ಲಿ ನಿರಂತರವಾಗಿ ಧನ ಸಮೃದ್ಧಿಯಾಗಿರಲು, ಆ ಸ್ಥಾನದಲ್ಲಿ ಕುಬೇರ ಯಂತ್ರ ಅಥವಾ ಶ್ರೀಯಂತ್ರವನ್ನು ಸ್ಥಾಪಿಸಬೇಕು.
  2. ಮನೆಯಲ್ಲಿ ಮನಿಪ್ಲಾಂಟ್ ನ ಗಿಡದಿಂದ ಧನ ಸಮೃದ್ಧಿಯ ಸೂಚಕವಾಗುತ್ತದೆ
  3. ಅರಿಶಿಣ ಗಂಟು ಹಾಗೂ ದಾಲ್ಚಿನ್ನಿಯ ತೊಗಟೆ ಎಲ್ಲಿರುತ್ತವೋ, ಅಲ್ಲಿ ಲಕ್ಷ್ಮಿಯ ಕೃಪೆಯಿರುತ್ತದೆ.
  4. ಮನೆ ಅಥವಾ ಕಾರ್ಯಾಲಯದಲ್ಲಿ ಮೀನಿನ ಅಕ್ವೇರಿಯಮ್ ಸ್ಥಾಪಿಸುವುದರಿಂದ ಭಾಗ್ಯದಲ್ಲಿ ವೃದ್ಧಿಯಾಗುತ್ತದೆ.
  5. ಮನೆಯ ಆಗ್ನೇಯ ಕೋನದಲ್ಲಿ , ಪಕ್ಷಿಗಳಿಗಾಗಿ ಸ್ನಾನ ಮಾಡಲು ನೀರು ತುಂಬಿದ ಟಬ್ ಸ್ಥಾಪಿಸುವುದರಿಂದ, ಮನೆಯ ಸದಸ್ಯರ ಸಂಪಾದನೆಯ ಮಾರ್ಗಗಳಲ್ಲಿ ವೃದ್ಧಿಯಾಗುತ್ತದೆ.
  6. ಲಕ್ಷ್ಮಿಯ ಪ್ರಾಪ್ತಿಗಾಗಿ ಮನೆಯ ಮುಖ್ಯ ದ್ವಾರದ ಹೊಸ್ತಿಲು ಸ್ಥೂಲ ಗಟ್ಟಿಮುಟ್ಟಾಗಿ ಇರಬೇಕು.
  7. ಮನೆಯಲ್ಲಿ ತಾಮ್ರದ ಪಿರಮಿಡ್ ಸ್ಥಾಪಿಸುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ.
  8. ಮುಖದ್ವಾರದತ್ತ ಮುಖ ಮಾಡಿರುವ ಪಂಚಮುಖ ಹನುಮಂತ ದೇವರ ಚಿತ್ರಪಟವನ್ನು ಸ್ಥಾಪಿಸುವುದರಿಂದ ವಾಸ್ತುದೋಷಗಳ ಹರಣವಾಗುತ್ತದೆ.
  9. ವಾಸ್ತು ದೊಷದ ನಿವಾರಣೆಗೆ ಅಶೋಕ, ಮಾವು, ಅರಳಿ,ಕಣಿಗಲ ಮುಂತಾದ ಮಂಗಳಕಾರಕ ವೃಕ್ಷದ ಎಲೆಗಳ ತೋರಣವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು.
  10. ದ್ವಾರ ವೇದದಿಂದ ರಕ್ಷಣೆ ಪಡೆಯಲು, ದ್ವಾರದ ಹೊರಭಾಗದಲ್ಲಿ ದರ್ಪಣವನ್ನು ಸ್ಥಾಪಿಸಬೇಕು.
  11. ಮನೆಯ ಹೊರಗಿನಿಂದ ಬರುತ್ತಿರುವ ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಲು ಮೆಟ್ಟಿಲುಗಳ ಮೇಲೆ ಹಸಿರಿನಿಂದ ಕಂಗೊಳಿಸುವ ಕುಂಡಗಳನ್ನಿರಿಸಬೇಕು.
  12. ಮನೆಯಲ್ಲಿ ವಾಸ್ತುದೋಷದ ಪರಿಣಾಮ ಸಂತಾನ ರೋಗದಿಂದ ಬಾಧಿತವಾಗುತ್ತಿದ್ದರೆ, ನಿತ್ಯ ನಿಯಮಿತವಾಗಿ ಅರಳಿ ವೃಕ್ಷಕ್ಕೆ ನೀರನ್ನು ಅರ್ಪಿಸಬೇಕು.

ಹೆಚ್ಚು ಓದಿದ ಸುದ್ದಿ

ಸುಶಾಂತ್ ಸಿಂಗ್ ಸಾವು: ಸಿಬಿಐ ಅಂತಿಮ ವರದಿ – ಆತ್ಮಹತ್ಯೆಯೇ ಕಾರಣ

ಸುಶಾಂತ್ ಸಿಂಗ್ ಸಾವು: ಸಿಬಿಐ ಅಂತಿಮ ವರದಿ – ಆತ್ಮಹತ್ಯೆಯೇ ಕಾರಣ
Published 23 ಮಾರ್ಚ್ 2025, 08:59

ಸಿಎಂ ಸಿದ್ದರಾಮಯ್ಯಗೆ ಹನಿಟ್ರ್ಯಾಪ್ ದಾಖಲೆ ನೀಡಿದ ರಾಜಣ್ಣ ಪುತ್ರ ರಾಜೇಂದ್ರ

ಸಿಎಂ ಸಿದ್ದರಾಮಯ್ಯಗೆ ಹನಿಟ್ರ್ಯಾಪ್ ದಾಖಲೆ ನೀಡಿದ ರಾಜಣ್ಣ ಪುತ್ರ ರಾಜೇಂದ್ರ
Published 23 ಮಾರ್ಚ್ 2025, 08:48

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45