ಈ ಕ್ಷಣ :

ನಿರ್ದೇಶನದ ಮೂಲಪಾಠ-6

Published 16 ಮಾರ್ಚ್ 2023, 14:25 IST
Last Updated 6 ಮೇ 2023, 20:51 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ನಿರ್ದೇಶನ ಎಂದರೇನು, ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು, ಸಿನಿಮಾ ಚಿತ್ರೀಕರಣ ಮಾಡಲು ಚಿತ್ರಕಥೆ ರಚಿಸಿದ ಮೇಲೆ ಅದನ್ನು ಹೇಗೆ ಶಾಟ್​ಗಳನ್ನಾಗಿ ವಿಭಾಗಿಸಿಕೊಳ್ಳುವುದು, ಮೊದಲಿಗೆ ಶಾಟ್ ಎಂದರೇನು, ಟೇಕ್ ಎಂದರೇನು, ಶೂಟಿಂಗ್ ಚಾರ್ಟ್​ ಎಂದರೇನು, ಕ್ಲಾಪ್​ಬೋರ್ಡ್​ ಯಾಕೆ ಬೇಕು, ಎಡಿಟಿಂಗ್ ರಿಪೋರ್ಟ್​ ಎಂದರೇನು, ಕಂಟ್ಯೂನಿಟಿ ಎಂದರೇನು, ನಾಗರ ಎಂದರೇನು, ಸಂಕಲನ ಎಂದರೇನು, ಆವಿಡ್ ಎಂದರೇನು, ಟಿಲಿಸಿನಿ ಎಂದರೇನು-ಅದು ಇಂದು ಏಕಿಲ್ಲ?, ಡಬ್ಬಿಂಗ್ ಹೇಗೆ ಮಾಡಲಾಗುತ್ತದೆ, ರೀರೆಕಾರ್ಡಿಂಗ್ ಎಫೆಕ್ಟ್-ಮಿಕ್ಸಿಂಗ್ ಎಂದರೇನು, ಕಟ್ ಲೀಸ್ಟ್ ಎಂದರೇನು, ಅದು ರೀಲ್ ಸಮಯದಲ್ಲಿ ಎಷ್ಟು ಮುಖ್ಯವಾಗಿತ್ತು, ಸೆನ್ಸಾರ್ ಸ್ಕ್ರಿಪ್ಟ್ ಹೇಗೆ ಬರೆಯುವುದು, ಸೆನ್ಸಾರ್ ಹೇಗೆ ಮಾಡಿಸುವುದು, 100ಽ ಟ್ಯಾಕ್ಸ್ ಫ್ರಿ ಹೇಗೆ ಮಾಡಿಸುವುದು, ಹೇಗೆ ಚಿತ್ರ ಬಿಡುಗಡೆ ಮಾಡುವುದು, ಪ್ರೆಸ್ ಮೀಟ್ ಎಂದರೇನು, ಪೋಸ್ಟರ್ ಎಲ್ಲಿ ಮಾಡಿಸುವುದು, ಥಿಯೇಟರ್ ಬಾಡಿಗೆ ಎಷ್ಟು.. ಹೀಗೆ ನೂರಾರು ವಿಷಯಗಳನ್ನು ಈ ಪುಸ್ತಕದ ಮುಂದಿನ ಅಧ್ಯಾಯಗಳಲ್ಲಿ ಚರ್ಚಿಸಲಿದ್ದೇವೆ.

ಇಂದು ತಂತ್ರಜ್ಷಾನ ನಾಗಾಲೋಟದಲ್ಲಿ ಓಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ. ಈಗ ಸಿನಿಮಾ ಮಾಡುವುದು ಹಿಂದಿನಷ್ಟು ಕಷ್ಟವಲ್ಲ. ಹಲವಾರು ರೀತಿಯ ಡಿಜಿಟಲ್ ಕ್ಯಾಮರಾಗಳು ಇಂದು ಪ್ರತಿಯೊಬ್ಬರಿಗೂ ಸುಲಭ ಬಾಡಿಗೆಯಲ್ಲಿ ಲಭ್ಯವಾಗುತ್ತವೆ. ಅವುಗಳಲ್ಲಿ ಕ್ರಿಯೆಟಿವಿಟಿ ಇರುವ ವ್ಯಕ್ತಿ ತನ್ನ ಪ್ರತಿಭೆಯನ್ನು ತೋರಿಸಬಹುದು. ಆದರೆ ಅವನಿಗೆ ಬೇಕಾಗಿರುವುದು ಸಿನಿಮಾ ನಿರ್ದೇಶಿಸಲು ಬೇಕಾದ ಪ್ರಾಥಮಿಕ ಜ್ಷಾನ. ಕಥೆಯ ಆಯ್ಕೆಯಿಂದ ಹಿಡಿದು ಚಿತ್ರಕಥೆ, ಸಂಭಾಷಣೆ, ಷಾಟ್ ಕಾಂಪೋಸ್ ಮಾಡುವಲ್ಲಿ ತನ್ನ ಸೃಜನಶೀಲತೆಯನ್ನು ತೋರುವ ಜ್ಷಾನ ಬೇಕಾಗಿದೆ. ಬೇರಾವುದೋ ವಿಷಯದಲ್ಲಿ ಅವನು ಅತ್ಯಂತ ಪರಿಣಿತಿ ಹೊಂದಿದವನಾಗಿದ್ದರೂ (ಉದಾಹರಣಗೆಗೆ ಡಾಕ್ಟರ್ ಆಗಿರಬಹುದು, ಲಾಯರ್ ಆಗಿರಬಹುದು, ಐಎಎಸ್ ಆಫೀಸರ್ ಆಗಿರಬಹುದು) ಸಿನಿಮಾ ನಿರ್ದೇಶನ ಇವೆಲ್ಲವುಗಳಿಗಿಂತ ತೀರ ಭಿನ್ನವಾದ ಒಂದು ಕಲೆ. ಅದನ್ನು ಕ್ರಮಬದ್ಧವಾಗಿ ಕಲಿತು ಸಿನಿಮಾ ನಿರ್ದೇಶಿಸಿದಾಗ ಮಾತ್ರ ಇಲ್ಲಿ ಯಶಸ್ಸು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನಿರ್ದೇಶನದ ಬಗ್ಗೆ ಪರಿಪೂರ್ಣತೆ ಪಡೆಯಲು ನಿರ್ದೇಶನದ ಕ್ರಮಬದ್ಧ ಕಲಿಕೆ ಅನಿವಾರ್ಯ.

ಮುಂದಿನ ಸಂಚಿಕೆಯಲ್ಲಿ: ನಿರ್ದೇಶನ ಎಂದರೇನು?

ಓಂಪ್ರಕಾಶ್ ನಾಯಕ್, BMG24x7ಲೈವ್​ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45