ಈ ಕ್ಷಣ :

ನಿರ್ದೇಶನ ಎಂದರೇನು?-ಭಾಗ 7

Published 16 ಮಾರ್ಚ್ 2023, 14:25 IST
Last Updated 6 ಮೇ 2023, 20:51 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ನಿರ್ದೇಶನ ಎಂದರೆ ಒಂದು ಕೆಲಸವನ್ನು ಇದೇ ರೀತಿ ಮಾಡಬೇಕು ಎಂದು ಇತರರಿಗೆ ಹೇಳುವ ಮೂಲಕ ಅವರಿಂದ ಆ ಕೆಲಸ ಮಾಡಿಸುವುದು ಹಾಗೂ ಮಾಡುವುದು. ಆ ಕೆಲಸ ಯಾವುದೇ ರಂಗದ್ದಾಗಿರಬಹುದು. ಅಲ್ಲಿ ಆ ಕೆಲಸವು ಯಾವ ರೀತಿ ನಡೆಯಬೇಕೆಂಬುದನ್ನು ಸೂಚುಸುವುದೇ ನಿರ್ದೇಶನ, ಹಾಗೂ ಆ ರೀತಿ ಸೂಚಿಸುವವನೇ ನಿರ್ದೇಶಕ. ಯಾವುದೇ ಕಾರ್ಪೋರೆಟ್ ಕಂಪನಿಯಾಗಿರಬಹುದು, ಸರ್ಕಾರಿ ಇಲಾಖೆಯಾಗಿರಬಹುದು. ಅಲ್ಲಿ ನಿರ್ದೇಶಕರಿರುವುದನ್ನು ನೀವು ಗಮನಿಸಬಹುದು. ಅವರು ತಮ್ಮ ಇಲಾಖೆಯ ಅಥವ ಕಂಪನಿಯನ್ನು ಯಾವ ರೀತಿಯಲ್ಲಿ ಮುನ್ನಡೆಸಬೇಕೆಂಬುದನ್ನು ನಿರ್ಧರಿಸಿ ಅದನ್ನು ತಮ್ಮ ಅಧೀನ ಅಧಿಕಾರಿ, ಕೆಲಸಗಾರರ ಮುಖಾಂತರ ಮಾಡುತ್ತಾರೆ.

ಇನ್ನು ಬೇರೆ ರೀತಿಯಲ್ಲಿ ನೋಡುವುದಾದರೆ ಒಂದು ಮನೆ ಕಟ್ಟುವ ಪ್ರಕ್ರಿಯೆಯಲ್ಲಿ ಒಬ್ಬ ಕಾಂಟ್ರಾಕ್ಟರ್ ತನ್ನ ಕೈಕೆಳಗಿನ ಮೇಸ್ತ್ರಿಗೆ ಗೋಡೆಯನ್ನು ಹೀಗೆಯೇ ಕಟ್ಟಬೇಕು, ಇಲ್ಲಿ ಕಿಟಕಿ ಬಾಗಿಲುಗಳು ಬರಬೇಕು ಎಂದು ಸೂಚಿಸಿದರೆ, ಮೇಸ್ತ್ರಿ ತನ್ನ ಕೈಕೆಳಗಿನ ಗಾರೆ ಕೆಲಸದವನಿಗೆ ಇದೇ ಇಟ್ಟಿಗೆಗಳನ್ನು ಬಳಸಿ ಇಷ್ಟೇ ಎತ್ತರದ ಗೋಡೆ ಕಟ್ಟಬೇಕು, ಕಿಟಕಿಯ ಅಗಲ ಇಷ್ಟೇ ಇರಬೇಕು ಎಂದು ಹೇಳುತ್ತಾನೆ. ಇವೆಲ್ಲ ಒಬ್ಬರು ಇನ್ನೊಬ್ಬರಿಗೆ ಕೊಡುವ ನಿರ್ದೇಶನವೆಂದರೆ ತಪ್ಪಾಗಲಾರದು.

ಒಬ್ಬ ಡಾಕ್ಟರ್ ನರ್ಸಿಗೆ ಪೇಷೆಂಟ್​ಗೆ ಇಷ್ಟು ಗಂಟೆಗೆ ಮಾತ್ರ ಇಂಜೆಕ್ಷನ್ ಕೊಡಬೇಕು ಎನ್ನುವುದು ಕೂಡ ನಿರ್ದೇಶನವೆ! ಇವೆಲ್ಲ ನಿರ್ದೇಶನದ ವಿಸ್ತ್ರತ ಅರ್ಥವಾದರೆ, ಸಿನಿಮಾ, ಟಿವಿ ಅಥವಾ ರಂಗಭೂಮಿಯ ನಿರ್ದೇಶಕರು ಸಹ ಸರಿಸುಮಾರು ಇದೇ ಅರ್ಥದಲ್ಲಿ ಕೆಲಸ ಮಾಡುವುದನ್ನು ನೋಡಬಹುದು.

ಉದಾಹರಣೆಗೆ ರಂಗಭೂಮಿಯಲ್ಲಿ ರಂಗದ ಮೇಲೆ ನಟರು ಯಾವಾಗ ಬರಬೇಕು, ಹೋಗಬೇಕು, ಅವರ ಸಂಭಾಷಣೆ ಯಾವ ರೀತಿಯಿರಬೇಕು, ನೆರಳು ಬೆಳಕುಗಳ ಸಂಯೋಜನೆ, ರಂಗದ ಮೇಲೆ ಯಾವ ರೀತಿಯ ಸೆಟ್ ಹಾಕಬೇಕು.. ಹೀಗೆ ಪ್ರತಿಯೊಂದನ್ನೂ ನಿರ್ಧರಿಸಿ ಆ ರೀತಿಯಲ್ಲಿ ನಾಟಕವನ್ನು ಮಾಡಿಸುವ ಜವಾಬ್ದಾರಿ ರಂಗನಿರ್ದೇಶಕನದ್ದು.

ಮುಂದುವರೆಯುವುದು...

ಓಂಪ್ರಕಾಶ್ ನಾಯಕ್, BMG24x7ಲೈವ್​ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45