ಈ ಕ್ಷಣ :

ಬಪ್ಪಿ ಲಹರಿ ನಿತ್ಯ ಧರಿಸುತ್ತಿದ್ದ ಚಿನ್ನಾಭರಣಗಳೆಷ್ಟು ಗೊತ್ತಾ?

Published 16 ಮಾರ್ಚ್ 2023, 13:15 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಲು ಪ್ರೀತಿ. ಮೈಮೇಲೆ ಅದೆಷ್ಟೇ ಒಡವೆ ಇದ್ದರು ಇನ್ನೂ ಬೇಕು ಮತ್ತು ಬೇಕು ಅನ್ನೋ ಮನಸ್ತಿತಿ ಅವರದ್ದು. ಪುರುಷರಿಗೆ ಚಿನ್ನದ ಬಗ್ಗೆ ಸಾಮಾನ್ಯವಾಗಿ ಕೊಂಚ ಮಟ್ಟಿನ ಒಲವು ಕಮ್ಮಿನೆ. ಆದ್ರೆ ಇದೀಗ ನಿಧನ ಹೊಂದಿರುವ ಖ್ಯಾತ ಗಾಯಕಿ ಬಪ್ಪಿ ಲಹರಿಗೆ ಚಿನ್ನಾಭರಣ ಅಂದ್ರೆ ಬಲು ಇಷ್ಟವಂತೆ. ಹಾಗಾದ್ರೆ ಬಪ್ಪಿ ಲಹರಿ ಮೈಮೇಲೆ ಅದೆಷ್ಟು ಚಿನ್ನಾಭರಣ ಧರಿಸುತ್ತಿದ್ರು ಗೊತ್ತ?


ತಮ್ಮದೇ ಆದ ವಿಭಿನ್ನ ಹಾಡುಗಳ ಮೂಲಕ ಕೇಳುಗರನ್ನ ಯಾವ ರೀತಿ ಆಕರ್ಷಿಸುತ್ತಿದ್ದರೋ ಅದೇ ರೀತಿ ಬಪ್ಪಿ ಲಹರಿ ತಾವು ಧರಿಸುತ್ತಿದ್ದ ಚಿನ್ನಾಭರಣಗಳಿಂದಲೂ ನೋಡುಗರ ಗಮನ ಸೆಳೆಯುತ್ತಿದ್ದರು. ಬಪ್ಪಿ ಲಹರಿ ಅವರಿಗೆ ಅದ್ಯಾವ ಮಟ್ಟಿಗೆ ಚಿನ್ನಾಭರಣಗಳ ಮೇಲೆ ವ್ಯಾಮೋಹ ಇತ್ತೆಂದರೆ ಅವರೇ ಸಂದರ್ಶನವೊಂದರಲ್ಲಿ ಅದರ ಬಗ್ಗೆ ಹೇಳಿಕೊಂಡಿದ್ದರು. ನನಗೆ ಯಾಕಾದರೂ ರಾತ್ರಿ ಆಗುತ್ತೋ? ರಾತ್ರಿಯ ವೇಳೆ ಚಿನ್ನಾಭರಣ ಇಚ್ಚಿಟ್ಟು ಮಲಗಿಕೊಳ್ಳಬೇಕಲ್ಲ ಎನ್ನುವ ಸಂಕಟ ಪ್ರತಿ ದಿನವೂ ಕಾಡುತ್ತೆ ಎಂದಿದ್ದರು ಬಪ್ಪಿ ಲಹರಿ.


ಬಪ್ಪಿ ಲಹರಿ ಗೋಲ್ಡ್ ಮ್ಯಾನ್ ಎಂದೇ ಹೇಳಬಹುದು. ಅಷ್ಟರ ಮಟ್ಟಿಗಿನ ಚಿನ್ನಾಭರಣ ಬಪ್ಪಿ ಲಹರಿ ಮೈಮೇಲೆ ಸದಾ ಇರುತ್ತಿತ್ತು. ಕೊರಳ ತುಂಬಾ ದೊಡ್ಡ ದೊಡ್ಡ ಸರ, ಕೈತುಂಬ ಉಂಗುರಗಳನ್ನ ಯಾವಾಗಲು ಬಪ್ಪಿ ಧರಿಸುತ್ತಿದ್ದರು. ಬಪ್ಪಿ ಒಟ್ಟು ಏಳು ದೊಡ್ಡ ಹಾಗೂ ಎಂಟು ಚಿಕ್ಕ ಸರಗಳನ್ನ ಧರಿಸುತ್ತಿದ್ದರು. ಜೊತೆಗೆ ಲಾಕೆಟ್ ಹೊಂದಿರುವ ಎರಡು ಸರಗಳನ್ನ ಧರಿಸುತ್ತಿದ್ದರು.


ಬಪ್ಪಿ ಲಹರಿ ಒಟ್ಟು ಹನ್ನೊಂದು ಉಂಗುರಗಳನ್ನ ಸದಾ ಧರಿಸುತ್ತಿದ್ದರು. ಜೊತೆಗೆ ಕೆಲವು ಭಾರಿ ಚಿನ್ನ ಲೇಪಿತ ವಸ್ತಗಳನ್ನು ಧರಿಸಿಕೊಂಡು ಬರುತ್ತಿದ್ದರು. ಇವುಗಳನ್ನ ಕಾಯಲೆಂದೇ ಇಬ್ಬರು ಅಂಗರಕ್ಷಕರನ್ನು ಇಟ್ಟುಕೊಂಡಿದ್ದರು.


ಬಪ್ಪಿ ಲಹರಿ 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್​ನಲ್ಲಿ 967ಗ್ರಾಂ ಚಿನ್ನ, 8.9 ಕೆಜಿ ಬೆಳ್ಳಿ ಹಾಗೂ 4 ಕೋಟಿ ಮೌಲ್ಯದ ವಜ್ರವಿರೋದಾಗಿ ಹೇಳಿದ್ದರು.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45